
#ಸ್ವಭಾಷಾ_ಚಾತುರ್ಮಾಸ್ಯ - ದಿನ 60
ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ
*ಸೀಮೋಲ್ಲಂಘನ
*ಧರ್ಮಸಭೆ:
-ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಗುರುಕುಲಗಳ ವಿದ್ಯಾರ್ಥಿಗಳಿಂದ "ಶತಕಂಠ ಗಾಯನ"
-ಶ್ರೀಸಂಸ್ಥಾನದವರ ಆಶೀರ್ವಚನ
*ಸರ್ವಸೇವೆ: ಶ್ರೀ ಮಂಜುನಾಥ ಭಟ್ಟ ಹಾಗೂ ಕುಟುಂಬದವರು, ಸುವರ್ಣಗದ್ದೆ
-ಶ್ರೀಸಂಸ್ಥಾನದವರ ಆಶೀರ್ವಚನ 07-09-2025
ಅಶೋಕೆ, ಗೋಕರ್ಣ
Srimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha
#Swabhasha #Chaturmasya